Monday 3 December 2012

ಬಿನ್ನಹ


"ಕೆಣಕಿರಲಿ, ಅಣಕಿರಲಿ ಬಂದೀತು ಒಂದೊಮ್ಮೆ
ಬಾರದೇ ಮಳೆಯಬ್ಬರಕೆ ಕೊಳಚೆ ನೀರು?
ಮತ್ತೆ ಹನಿಗಟ್ಟಿದರೆ, ಶುಭ್ರ ಪಾವನ ಗಂಗೆ
ಮೌನ ತೊರೆದೀಗಲೇ ನಗೆಯ ಬೀರು."

No comments:

Post a Comment