Monday 3 December 2012

ದೃಷ್ಟಿ


"ಹೊನ್ನು ನನಗೆ ಕಹಿ, ಧನ ಮತಿಯ ಕೆಡಿಸುವುದು
ಎಂದೆಲ್ಲ ಹೇಳಿದರು ಸ್ವಾಮಿಗಳು ಅಂದು.
ಸರಿ ಎಂದೆ, ಚಪ್ಪಾಳೆ ಹೊಡೆದೆ,
ಸೇಬು ಕೊಟ್ಟರು ನನಗೆ.
ಕೇಜಿಗೆ ೧೮೦ ರೂಪಾಯಿ ಎಂದೆ."

2 comments:

  1. ಹೌದಲ್ವಾ ಹಣದ ಪೊಳ್ಳುಗಳ ಬಗ್ಗೆ ಬೋಧಿಸುವ ಸ್ವಾಮಿಗಳ ಬಹುಪಾಲು ಕಲೆಕ್ಷನ್ ಕಿಂಗುಗಳೇ.

    ಇಡೀ ಬ್ಲಾಗ್ ಓದುತ್ತೇನೆ ಸಮಯ ಕೊಡಿ.

    ಇಂತಹ ಹನಿಗಳ ಬ್ಲಾಗೊಂದು ನಿಮ್ಮಿಂದ ಕಳೆಕಟ್ಟಿತು.

    ReplyDelete